ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ಬಾರಿ ಹಲವು ಕಾರಣಗಳಿಂದ ಸುದ್ದಿ ಪಡೆದುಕೊಂಡಿದೆ. ರಮ್ಯಾ ಅವರ ಎಪಿಸೋಡ್ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಪ್ರಭುದೇವ ಅವರ ನಂತರ ಭಾಗವಹಿಸುವ ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ.
1) ಧ್ರುವ ಸರ್ಜಾ : ಪ್ರಭುದೇವ ಅವರ ಎಪಿಸೋಡ್ ಮುಗಿಯುತ್ತಿದ್ದಂತೆ ಧ್ರುವ ಸರ್ಜಾ ಅವರು ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಚಿರಂಜೀವಿ ಸರ್ಜಾ ಅವರ ಸಹೋದರನಾದ ಧ್ರುವ ಸರ್ಜಾ ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅರ್ಹವಾಗಿಯೇ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳದಿದ್ದರೆ.
ಬಹದ್ದೂರ್ ಪೊಗರು ಭರ್ಜರಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದ ಖ್ಯಾತಿ ಧ್ರುವ ಸರ್ಜಾ ಅವರದು. ಅವರ ಮಾರ್ಟಿನ್ ಚಿತ್ರ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಹೊಸ ಸಂಚಲನ ಸೃಷ್ಟಿಸಿದೆ. ಇದೊಂದು ಪಾನ್ ಇಂಡಿಯಾ ಸಿನಿಮಾ ಅಗಲಿದ್ದು ಧ್ರುವ ಸರ್ಜಾ ಅವರ ಕಿರಿಯ ಸಿನಿಮಾ ಅನ್ನಿಸಿಕೊಂಡಿದೆ. ಧ್ರುವ ಸರ್ಜಾ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರ ಅಣ್ಣನ ಬಗ್ಗೆ ಏನನ್ನು ಹೇಳಲಿದ್ದಾರೆ ಎನ್ನುವುದು ಅನೇಕರ ಕುತೂಹಲ. ಅದಲ್ಲದೇ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಕೂಡ ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.
2) ಮಾಲಾಶ್ರೀ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಅತಿಥಿಯಾಗಿ ಮಾಲಾಶ್ರೀ ಅವರು ಪಾಲ್ಗೊಳ್ಳಲಿದ್ದಾರೆ. ಒಂದು ಕಾಲದಲ್ಲಿ ಕನಸಿನ ರಾಣಿಯಾಗಿ ಕನ್ನಡ ಚಿತ್ರರಂಗದಲ್ಲಿ ನಾಯಕರಿಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದರು ಮಾಲಾಶ್ರೀ ಅವರು. ವಯಸ್ಸು ಆಗುತ್ತಿದ್ದಂತೆ ಇವರು ನಾಯಕಿ ನಟಿಯಾಗಿ ಹಾಗೂ ಆಕ್ಷನ್ ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಇವರಿಗೆ ಕನ್ನಡದ ವಿಜಯಶಾಂತಿ ಎನ್ನುವ ಬಿರುದು ಕೂಡ ಇದೆ. ಕರುಣ ಕರಣದಿಂದ ಪತಿರಾಮು ಅವರ ಆಕಸ್ಮಿಕ ಅಗಲುವಿಕೆಯಿಂದ ಇವರು ಸಾಕಷ್ಟು ದುಃಖಿತರಾಗಿದ್ದರು. ನಂತರದ ಬದುಕನ್ನು ಹೇಗೆ ಎದುರಿಸಿದರು ಎನ್ನುವುದರ ಬಗ್ಗೆ ಕಾರ್ಯಕ್ರಮದಲ್ಲಿ ವಿವರಿಸಬಹುದು ಎನ್ನುವ ನಿರೀಕ್ಷೆ ಇದೆ.
4) ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್ ಈಗ ಬಿಡುವಿಲ್ಲದ ನಟಿಯಾಗಿದ್ದಾರೆ. ಅವರು ಕೂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
5) ಸದ್ಗುರು ಸದ್ಗುರು ಎಂದು ಖ್ಯಾತಿ ಪಡೆದಿರುವ ಜಗದೀಶ್ ವಾಸುದೇವ್ ಅವರು ಕೂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ವಿಶ್ವದ ಎಲ್ಲೆಡೆ ಆಧ್ಯಾತ್ಮಿಕ ಪ್ರವಚನ ನೀಡಿರುವ ಸದ್ಗುರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ತಮಿಳುನಾಡಿನ ಕೊಯಮುತ್ತೂರಿನಲ್ಲಿ ಅವರು ಇಶಾವಾಸು ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.