Sunday, October 1, 2023

ತಾಳಿಯ ಬಗ್ಗೆ ನಿಮಗೆಷ್ಟು ಗೊತ್ತು? ಗಂಡನನ್ನು ಪ್ರೀತಿಸುವ ಪ್ರತಿ‌ಯೊಬ್ಬ ಹೆಂಡತಿಯರು ಓದಲೇಬೇಕಾದ ಸತ್ಯ ಸಂಗತಿ ಇದು

ಮಂಗಳಸೂತ್ರವು ಹಿಂದೂ ವಿವಾಹ ಸಮಾರಂಭದ ಸಮಯದಲ್ಲಿ ವರನು ವಧುವಿನ ಕುತ್ತಿಗೆಗೆ ಹಾಕುವ ಆಭರಣವಾಗಿದೆ. ಈ ಹಾರವು ಮಹಿಳೆಯ ವೈವಾಹಿಕ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಇದು ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಕಾಲ್ಬೆರಳ ಉಂಗುರಗಳು, ಕುಂಕುಮ, ಬಳೆಗಳು ಮತ್ತು ಮೂಗುತಿ ಸೇರಿದಂತೆ ವೈವಾಹಿಕ ಸ್ಥಿತಿಯ ಇತರ ಚಿಹ್ನೆಗಳೊಂದಿಗೆ ಮಹಿಳೆ ಧರಿಸಬೇಕಾದ 5 ವಿಷಯಗಳಲ್ಲಿ ಮಂಗಳಸೂತ್ರವೂ ಒಂದಾಗಿದೆ.

ಹೊಸದಾಗಿ ಮದುವೆಯಾದ ಮಹಿಳೆಯ ಇತರ ಎಲ್ಲಾ ಆಭರಣಗಳಲ್ಲಿ ಮಂಗಳಸೂತ್ರವು ಅತ್ಯಂತ ಮಹತ್ವದ್ದಾಗಿದೆ. ಮಂಗಲ್ ಎಂದರೆ ಪವಿತ್ರ ಮತ್ತು ಸೂತ್ರ ಎಂದರೆ ದಾರ. ಆದ್ದರಿಂದ, ಮಂಗಳಸೂತ್ರವು ಹಿಂದೂ ಸಂಪ್ರದಾಯಗಳ ಪ್ರಕಾರ ಪ್ರತಿ ವಿವಾಹಿತ ಹುಡುಗಿ / ಮಹಿಳೆ ಧರಿಸಬೇಕಾದ ಪವಿತ್ರ ದಾರವಾಗಿದೆ. ಇದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಹಿಳೆಯು ಪವಿತ್ರ ದಾರವನ್ನು ಧರಿಸಿದಾಗ, ಅದು ಅವಳ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಅದೇ ರೀತಿಯಲ್ಲಿ, ಅವಳ ಪತಿ ಪಾಲುದಾರನ ಕಡೆಗೆ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾನೆ. ಎರಡು ಪರಸ್ಪರ ನಿಷ್ಠೆಯ ಪ್ರತಿಜ್ಞೆ.

ಮೂರು ಗಂಟಲ್ಲಿ ನಂಟಾಗೋ ಈ ಬಂಧ ಗಂಡ ಹೆಂಡತಿಯ ಜೀವನಕ್ಕೆ ಮೊದಲ ಹೆಜ್ಜೆ . ಗಂಡನ ಶ್ರೇಯಸ್ಸಿಗೆ ಶ್ರಮಿಸೋ ಹೆಂಡತಿ .ಹೆಂಡತಿಯ ಉನ್ನತಿಗೆ ಸಹಕರಿಸೋ ಗಂಡ ಅವನ ಶ್ರೇಯಸ್ಸಿನ ..ಯಶಸ್ಸಿನ .. ಆಯಸ್ಸು ವೃದ್ಧಿಯ ಸಂಕೇತವೇ ಈ ಮೂರು ಗಂಟಿನ ನಂಟಿನ ತಾಳಿ.

ಹಿಂದೂ ಸಂಪ್ರದಾಯದಲ್ಲಿ ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ಯಾವಾಗ ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಆದರೆ ಯಾರಿಗೂ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಯಾಕೆ ಹಾಕುತ್ತಾರೆಂದು ಎಂಬುದು ತಿಳಿದಿರುವುದಿಲ್ಲ.

ಮೂರು ಗಂಟುಗಳ ಬಂಧನದಿಂದ ಒಂದಾದ ಯುವಜೋಡಿ ಒಟ್ಟಾಗಿ ನೂರು ವರ್ಷಗಳ ಕಾಲ ಬಾಳ ಬೇಕೆಂದು ಪಂಡಿತರು, ಹಿರಿಯರು , ಸ್ನೇಹಿತರು ಆಶೀರ್ವದಿಸುತ್ತಾರೆ. ಹಾಗಾದ್ರೆ ಆ ಮೂರು ಗಂಟಿನ ಅರ್ಥವೇನೆಂಬುದು ಇಲ್ಲಿದೆ ನೋಡಿ.

ಧರ್ಮೇಚ – ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ .
ಅರ್ಥೇಚ – ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ.
ಕಾಮೇಚ – ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ.

ಇನ್ನು ಮದುವೆಯಾದ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ತಾಳಿಯನ್ನು ಅಲಂಕಾರಕ್ಕೆ ವಿನ್ಯಾಸಗೊಳಿಸಿ ಧರಿಸುವುದನ್ನು ಕಾಣುತ್ತೇವೆ ಆದ್ರೇ ಅದು ತಪ್ಪು ಯಾವತ್ತೆಯಾಗಲಿ ತಾಳಿ ಎಂಬುದು ಹೆಣ್ಣಿನ ಸ್ತನಗಳ ಮಧ್ಯಭಾಗ ಅಂದರೆ ಎದೆಗಳ ಮಧ್ಯಭಾಗಕ್ಕೆ ಅಳತೆಯಾಗಿರಬೇಕು ಕಾರಣ ಎದೆಯ ಭಾಗದಲ್ಲಿರುವ ಹೃದಯದ ಬಡಿತ ಕ್ರಮವಾಗಿರುವ ಜೊತೆಗೆ ಗಂಡನ ಆಯಸ್ಸನ್ನು ವೃದ್ಧಿಸುತ್ತದೆ ಹೃದಯ ಸಂಬಂಧಿ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ .

RELATED ARTICLES

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ

ವಿವೇಕವಾರ್ತೆ : 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು...

ಶನಿವಾರದ ದಿನ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ..!

ವಿವೇಕವಾರ್ತೆ :  ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವಾರದ ಏಳು ದಿನಕ್ಕೂ ಒಬ್ಬ ದೇವರಿಗೆ ಮೀಸಲಿಡಲಾಗುತ್ತದೆ. ಅದರಂತೆ ಶನಿವಾರ ಶನೇಶ್ವರ (ಶನೀಶ್ವರ) ದಿನ. ಈ ಶನಿವಾರದ ಸ್ವಭಾವವು ಭೀಕರವಾಗಿದೆ. ಧರ್ಮಗ್ರಂಥಗಳ ಪ್ರಕಾರ ಶನಿವಾರವನ್ನು...
- Advertisment -

Most Popular

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!