spot_img
spot_img
spot_img
spot_img
spot_img
spot_img

Jio Recharge Plans: ಬಿಗ್ ನ್ಯೂಸ್: ನೂತನ ವರ್ಷಕ್ಕಾಗಿ ಭರ್ಜರಿ ಆಫರ್ ಕೊಟ್ಟ ಜಿಯೋ: ಲಾಭ ತಿಳಿದರೆ ಇರುವ ಪ್ಯಾಕ್ ಬಿಟ್ಟು ರಿಚಾರ್ಜ್ ಮಾಡಿಸ್ತೀರಾ.

Published on

Jio Recharge Plans: ನಮ್ಮ ದೇಶದಲ್ಲಿ ನಂಬರ್1 ಸ್ಥಾನದಲ್ಲಿರುವ ಟೆಲಿಕಾಂ ಸಂಸ್ಥೆ ಜಿಯೋ. ಅತಿಹೆಚ್ಚು ಗ್ರಾಹಕರು ಈ ನೆಟ್ವರ್ಕ್ ಬಳಸುತ್ತಾರೆ. ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಗಿರುವ ಅನೇಕ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ಹೊರತರುತ್ತದೆ. ಇದೀಗ ಜಿಯೋ ಸಂಸ್ಥೆಯು ಹೊಸ ವರ್ಷಕ್ಕಾಗಿ ಒಂದು ಭರ್ಜರಿಯಾಗಿ ಹೊಸ ಆಫರ್ ನೀಡುತ್ತಿದ್ದು, ಹಿಂದಿನ ಆಫರ್ ಗಳಿಗಿಂತ ಇದರಲ್ಲಿ ಹೆಚ್ಚು ಪ್ರಯೋಜನಗಳನ್ನು ನೀವು ಪಡೆಯಬಹುದು. ಗ್ರಾಹಕರನ್ನು ಸೆಳೆಯಲಿರುವ ಈ ಹೊಸ ಆಫರ್ ಹೇಗಿದೆ? ಇದರ ವಿಶೇಷತೆಗಳೇನು ಎಂದು ತಿಳಿಸುತ್ತೇವೆ ನೋಡಿ..

WhatsApp Group Join Now
Telegram Group Join Now

ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ, ಇದು 2023ರ ವರ್ಷ. ಈ ಹೊಸ ವರ್ಷಕ್ಕೆ 2023 ರೂಪಾಯಿಯ ಹೊಸ ಯೋಜನೆಯನ್ನು ಜಿಯೋ ಸಂಸ್ಥೆ ಹೊರತಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ಬರೋಬ್ಬರಿ 630ಜಿಬಿ ಡೇಟಾ ಸಿಗಲಿರುವುದು ವಿಶೇಷವಾಗಿದೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ ಸಿಗಲಿದೆ. 252 ದಿನಗಳಿಗೆ ಪೂರ್ತಿಯಾಗಿ 630 ಜಿಬಿ ಡೇಟಾ ನಿಮ್ಮದಾಗಲಿದೆ. ಇದರ ಜೊತೆಗೆ 252 ದಿನಗಳ ಕಾಲ ಎಲ್ಲಾ ನೆಟ್ವರ್ಕ್ ಗಳಿಗು ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್.ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋಗೆ ಸಂಬಂಧಿಸಿದ ಬೇರೆ ಆಪ್ ಗಳು ಲಭ್ಯವಿರುತ್ತದೆ.

ಇದಿಷ್ಟೆ ಅಲ್ಲದೆ, ಜಿಯೋದಲ್ಲಿ ಒಂದು ವರ್ಷಗಳ ವ್ಯಾಲಿಡಿಟಿ ಇರುವ ಪ್ಲಾನ್ ಗಳು ಸಹ ಇದೆ. ಅದರಲ್ಲಿ ಒಂದು ₹2999 ರೂಪಾಯಿಯ ಪ್ಲಾನ್, ಇದರ ವ್ಯಾಲಿಡಿಟಿ 365 ದಿನಗಳು, ಒಂದು ವರ್ಷ ಪೂರ್ತಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗು ಅನಿಯಮಿತ ಕರೆಗಳು, 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಿಗುತ್ತದೆ.
₹2879 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಇದರ ಜಿಯೋ ಟಿವಿ, ಜಿಯೋ ಸಿನಿಮಾ ಇದೆಲ್ಲವೂ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 365 ದಿನಗಳು. ₹2545 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಎಸ್.ಎಂ.ಎಸ್ ಹಾಗೂ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಇನ್ನಿತರ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!