ನವರಾತ್ರಿ ನಿಮಿತ್ಯ ಘಟಪ್ರಭಾದಲ್ಲಿ ದುರ್ಗಾಮಾತಾ ದೌಡ

WhatsApp Group Join Now
Telegram Group Join Now
Instagram Account Follow Now

ಘಟಪ್ರಭಾ: ನಗರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿ ದೌಡ ನಡೆಸಲಾಗಿದೆ, ದಸರೆಯ ಹಿಂದಿನ ದಿನ ಅಂದರೆ ನವರಾತ್ರಿಯ ದಿನ ಅಷ್ಟೇ ಈ ವರ್ಷ ಮಾಡಲಾಗಿದೆ.

ಮುಂದಿನ ವರ್ಷದಿಂದ ನವರಾತ್ರಿಯ ಪ್ರತಿದಿನವೂ ಸಹ ದುರ್ಗಾದೇವಿ ದೌಡ ನಡೆಸಲಾಗುವುದು ಎಂದು ಶ್ರೀ ಮನಿಪ್ರಸ್ವ ವಿರೂಪಾಕ್ಷ ಮಹಾಸ್ವಾಮಿಗಳು ತಿಳಿಸಿದ್ದಾರೆ.

ನಗರದ ಕಾಳಿಕಾ ದೇವಸ್ಥಾನದಿಂದ ಆರಂಭವಾದ ದುರ್ಗಾದೇವಿ ದೌಡ ಮೃತ್ಯುಂಜಯ ವೃತ್ತದ ದಾನಮ್ಮದೇವಿ ಮಂದಿರದಲ್ಲಿ ಕೊನೆಯಾಗಿದೆ, ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ಮನಿಪ್ರಸ್ವ ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿದ್ದರು ಹಾಗೂ ಊರಿನ ಪ್ರಮುಖರು ಹಾಗೂ ಯುವಕರು ಭಾಗಿಯಾಗಿದ್ದರು.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment